ಪ್ರಾಮಾಣಿಕತೆ ಮೆರೆದ ಶ್ರೀ ಸಂತೋಷ್ ರೈ ಕೊರಂಗ

0
ಸಂತೋಷ್‌ ರೈ ಕೋರಂಗ

ಪುತ್ತೂರು : ಕೊಂಬೆಟ್ಟು ಬಂಟರ ಭವನದಲ್ಲಿ ನ. 20 ರಂದು‌ ಜರಗಿದ ಮದುವೆ ಸಮಾರಂಭವೊಂದರಲ್ಲಿ ‌ ಪುತ್ತೂರು ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ‌ ನಡುಬೈಲು ಸತೀಶ್ ರೈಯವರ ಮಗನ ಚಿನ್ನದ ಚೈನು ಕಳೆದು ಹೋಗಿದ್ದು, ಈ ಚಿನ್ನದ ಚೈನು ಕೊರಂಗ ಸಂತೋಷ್ ರೈರವರಿಗೆ ಸಿಕ್ಕಿದ್ದು, ಅದನ್ನು ಅವರು ಸತೀಶ್ ರೈ ನಡುಬೈಲುರವರಿಗೆ ಹಸ್ತಾಂತರ ಮಾಡಿ ಪ್ರಾಮಾಣಿಕತೆ ‌ಮೆರೆದಿದ್ದಾರೆ. ‌

LEAVE A REPLY

Please enter your comment!
Please enter your name here