ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಗೋಪುರ, ಮೃಗಭೇಟೆ ಉತ್ಸವ

0

ಪುತ್ತೂರು: ಪುತ್ತೂರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವದ ಅಂಗವಾಗಿ ನ.26ರಂದು ರಾತ್ರಿ ಗೋಪುರೋತ್ಸವ ಮತ್ತು ಮೃಗಬೇಟೆ ಉತ್ಸವ ನಡೆಯಿತು.


ಸಂಜೆ ದೀಪ ನಮಸ್ಕಾರ, ಪ್ರಾರ್ಥನೆ ಬಳಿಕ, ರಾತ್ರಿ ಪೂಜೆ ನಡೆಯಿತು. ಲಕ್ಷ್ಮೀಗುಡಿಯಲ್ಲಿ ಪೂಜೆ, ಕಲ್ಯಾಣೋತ್ಸವ, ಅಷ್ಟಾವಧಾನ, ಅಲಂಕಾರ ಪೂಜೆ, ಗೋಪುರೋತ್ಸವದ ಬಳಿಕ ಮೃಗಬೇಟೆ ಉತ್ಸವ, ಭಾಂಡಿ ಉತ್ಸವ ನಡೆಯಿತು.

LEAVE A REPLY

Please enter your comment!
Please enter your name here