ಪಡ್ಡಾಯೂರು-ಪಟ್ಟೆ ಕಾಂಕ್ರೀಟು ರಸ್ತೆ ಉದ್ಘಾಟನೆ

0

ಪುತ್ತೂರು: ನಗರ ಸಭೆಯ ಮೂರನೇ ವಾರ್ಡ್‌ನ ಕಾಂಕ್ರಿಟೀಕರಣಗೊಂಡಿರುವ ಪಡ್ಡಾಯೂರು-ಪಟ್ಟೆ ಕಾಂಕ್ರಿಟೀಕರಣ ರಸ್ತೆಯನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು.
ಮಾಜಿ ಶಾಸಕ ಸಂಜೀವ ಮಠಂದೂರು ಹಾಗು ನಗರ ಸಭಾ ಸದಸ್ಯ ಜೀವಂಧರ್ ಜೈನ್ ರಸ್ತೆ ಕಾಂಕ್ರಿಟೀಕರಣವನ್ನು ಉದ್ಘಾಟಿಸಿದರು. ಸ್ಥಳೀಯರಾದ ಬಾಲಕೃಷ್ಣ ಮಾಲ್ತೊಟ್ಟು, ನವೀನ್ ಕೋಟೆ, ಗಣೇಶ್ ಗೌಡ, ಸೇಸಪ್ಪ, ಜಯಾನಂದ ಕುಲಾಲ್, ಬಾಲಕೃಷ್ಣ ಆಚಾರ್ಯ, ಜನಾರ್ದನ ಆಚಾರ್ಯ, ಶ್ರೀಧರ ಯು.ಕೆ., ವಿಜಯ, ಮಮಿತಾ, ನವ್ಯ, ನಿಖಿಲ್, ಮಧುಶ್ರೀ, ಧನ್ಯಶ್ರೀ, ಜಯಂತಿ, ವಿಶ್ವನಾಥ, ಶೇಖರ, ವಸಂತ, ಸತೀಶ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಹರೀಶ್ ನಾಕ್ ಮಾಲ್ತೊಟ್ಟು ಸ್ವಾಗತಿಸಿ, ಮಧುಸೂದನ ಪಡ್ಡಾಯೂರು ವಂದಿಸಿದರು.

LEAVE A REPLY

Please enter your comment!
Please enter your name here