ಪುತ್ತೂರು : ಕೆದಂಬಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ – ಪುತ್ತಿಲ ಪರಿವಾರ ಸಮನ್ವಯತೆಯಿಂದ ಸಹಕಾರ ಭಾರತಿಯಡಿ ಸ್ಪರ್ಧೆಗೆ ನಿರ್ಧರಿಸಲಾಯಿತು. ತಿಂಗಳಾಡಿಯಲ್ಲಿ ಎರಡೂ ಕಡೆಯವರು ಮಾತುಕತೆ ನಡೆಸಿ ಸಹಕಾರ ಭಾರತಿಯಡಿಯಲ್ಲಿ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿದ್ದಾರೆ.
![](https://puttur.suddinews.com/wp-content/uploads/2023/12/WhatsApp-Image-2023-12-11-at-3.17.41-PM.jpeg)
ಈ ಸಂದರ್ಭದಲ್ಲಿ ಎಸ್.ಬಿ.ಜಯರಾಮ ರೈ , ಪ್ರಸನ್ನ ಮಾರ್ತ , ಕೃಷ್ಣ ರೈ ಕೆದಂಬಾಡಿಗುತ್ತು , ಶಿವರಾಮ ರೈ ಮಾಡಾವು, ರವಿ ಕುಮಾರ್ ಕೆದಂಬಾಡಿ ಮಠ, ಪ್ರಕಾಶ್ ಆಳ್ವ ಇಳಂತಾಜೆ, ತಾರಾನಾಥ ಬಂಗೇರ ,ಮನೋಜ್ ರೈ , ದಿವಾಕರ ಪಲ್ಲತಡ್ಕ ಮೊದಲಾದವರಿದ್ದರು.