ಪುತ್ತೂರು ಸಮೃದ್ಧಿ ಮ್ಯೂಸಿಕಲ್ ವತಿಯಿಂದ ಶಾರದಾ ಭಜನಾ ಮಂದಿರದಲ್ಲಿ ಹರಿನಾಮ ಸಂಕೀರ್ತನೆ

0

ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಲಕ್ಷ ದೀಪೋತ್ಸವ ಪ್ರಯುಕ್ತ ಸಮೃದ್ಧಿ ಮ್ಯೂಸಿಕಲ್ ಪುತ್ತೂರು ವತಿಯಿಂದ ಹರಿನಾಮ ಸಂಕೀರ್ತನೆ ಕಾರ್ಯಕ್ರಮವು ಡಿ.12ರಂದು ಸಂಜೆ ಮಂದಿರದಲ್ಲಿ ನಡೆಯಿತು.


ಗಾಯಕರಾದ ಸಮೃದ್ಧಿ ಮ್ಯೂಸಿಕಲ್ಸ್ ದರ್ಬೆ ಪುತ್ತೂರು ಇದರ ನಿರ್ದೇಶಕ ಶಿವಾನಂದ ಶೆಣ್ಣೈ, ಸಹಗಾಯಕರಾದ ಸಮೃದ್ಧಿ ಶೆಣೈ, ಪಲ್ಲವಿ, ಕೃಷ್ಣಪ್ರಿಯ, ಸುಪ್ರಜಾ ರಾವ್ ಹಾಡುಗಾರಿಕೆಯಲ್ಲಿ‌ ಸಹಕರಿಸಿದರು. ರಿದಂ ಪ್ಯಾಡ್ ನಲ್ಲಿ ಸಾಯಿ ರಾಮರಾವ್ ಕೊಂಬೆಟ್ಟು, ಹಾರ್ಮೋನಿಯಂನಲ್ಲಿ ಲಿಂಗಪ್ಪಗೌಡ, ತಬಲದಲ್ಲಿ ಜಯಂತ್ ಉರ್ಲಾಂಡಿ ಸಹಕರಿಸಿದರು,

LEAVE A REPLY

Please enter your comment!
Please enter your name here