ಅಂಕತ್ತಡ್ಕ ಶ್ರೀ ಬ್ರಹ್ಮಬೈದೆರುಗಳ ಪೂಂಜಿರೋಟು ನೇತ್ರಾವತಿ ಗರಡಿಯ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಕೆಯ್ಯೂರು: ಅಂಕತ್ತಡ್ಕ ಕೋಟಿ ಚೆನ್ನಯ ನಗರದಲ್ಲಿ ದ 16ರಂದು ಶ್ರೀ ಬ್ರಹ್ಮ ಬೈದೆರುಗಳ ಪೂಂಜಿರೊಟು ಅಂಕತ್ತಡ್ಕ ನೇತ್ರಾವತಿ ಗರಡಿಯಲ್ಲಿ ಸಂಕ್ರಮಣ ಪೂಜೆ ನಡೆಯಿತು.ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅದ್ಯಕ್ಷ ಶಶಿಧರ ರಾವ್, ಬೊಳಿಕಲ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಕೃಷ್ಣಪ್ಪ ಭಂಡಾರಿ, ಪದ್ಮನಾಭ ಭಂಡಾರಿ, ಶ್ರೀಧರ ಭಂಡಾರಿ ಮಾಡಾವು, ಶಿವರಾಮ ಭಂಡಾರಿ, ರಾಮಣ್ಣ ಪೂಜಾರಿ ಕಂಪ, ಕಿಶೋರ್ ಬೊಟ್ಯಾಡಿ, ಸದಾಶಿವ ಭಂಡಾರಿ ಬೊಟ್ಯಾಡಿ, ವಜ್ರಾಕ್ಷ ಎಂ,  ಚಂದ್ರಶೇಖರ ಭಂಡಾರಿ, ಪ್ರವೀಣ್ ಭಂಡಾರಿ, ಲೋಕನಾಥ ಭಂಡಾರಿ, ಸುಬ್ರಾಯ ಗೌಡ, ತಿಮ್ಮಪ್ಪ ಪೂಜಾರಿ, ಬಾಲಕೃಷ್ಣ ರೈ ಮಾಡಾವು, ನಾಗರಾಜ ಶೆಟ್ಟಿ,  ಶಿರಾಮ ರೈ ಕಜೆ, ವೀಣಾ ಪದ್ಮನಾಭ ಭಂಡಾರಿ, ಗೀತಾವಿಜಯ ಭಂಡಾರಿ , ಜಯಂತಿ ಎಸ್ ಭಂಡಾರಿ, ಬಿ.ಪಿ.ವಿಶ್ವನಾಥ, ಶೇಖರ ಪೂಜಾರಿ, ಮೋಹನ ಗೌಡ, ಸುಬ್ರಮಣ್ಯ ರೈ, ಕುಶಾಲಪ್ಪ ಪೂಜಾರಿ, ದಿಕ್ಷೀತ್ ಜೈನ್, ಹರೀಶ್ ಮಡಿವಾಳ,  ತಾರಾನಾಥ ಕಂಪ, ಸಂತೋಷ್ ರೈ, ಪ್ರಸಾದ್ ರೈ ಬಾಲಕೃಷ್ಣ ಗೌಡ, ಮೋನಪ್ಪ ಗೌಡ, ಕೊರಗು ಮುಗೇರ, ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here