ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಸಾಹಿತ್ಯೋತ್ಸವ-ಬನ್ನೂರು ಶಾಖೆ ಚಾಂಪಿಯನ್

0

ಪುತ್ತೂರು: ಎಸ್ ಎಸ್ ಎಫ್ ಪುತ್ತೂರು ಸೆಕ್ಟರ್ ಸಾಹಿತ್ಯೋತ್ಸವ ಮುರ ಎಂ ಪಿ ಎಂ ವಿದ್ಯಾಲಯದಲ್ಲಿ ಯಶಸ್ವಿಯಾಗಿ ಸಮಾಪ್ತಿಗೊಂಡಿತು. 7 ಶಾಖೆಗಳಿಂದ 120ಕ್ಕೂ ಮಿಕ್ಕ ವಿದ್ಯಾರ್ಥಿಗಳು ಸ್ಪರ್ಧಾರ್ಥಿಗಳಾಗಿ ಭಾಗವಹಿಸಿದ್ದರು.ಅಂತಿಮವಾಗಿ ಬನ್ನೂರು ಶಾಖೆ ಚಾಂಪಿಯನ್ ಆಗಿ ಮೂಡಿ ಬಂತು. ಕೆಮ್ಮಾಯಿ ಶಾಖೆ ರನ್ನರ್ಸ್ ಸ್ಥಾನ ಪಡೆಯಿತು.ಪುತ್ತೂರಿನ ಸಂಘ ಕುಟುಂಬದ ಹಲವಾರು ಉಲಮಾ – ಉಮರಾ ನಾಯಕರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here