ಕರಾಟೆ:ಉಪ್ಪಿನಂಗಡಿ ಶ್ರೀರಾಮ ಶಾಲೆಯ ಧನುಷ್ ಗೆ ಚಿನ್ನ

0

ಪುತ್ತೂರು: ಐ.ಸಿ.ಎಸ್.ಇ ನ್ಯಾಷನಲ್ ಕರಾಟೆ ಸ್ಪೋರ್ಟ್ಸ್ ಗೇಮ್ – 2023, ಇಂಡಿಯನ್ ಕೌನ್ಸಿಲ್ ಫಾರ್ ಸ್ಪೋರ್ಟ್ಸ್ ಆ್ಯಂಡ್ ಎಜುಕೇಶನ್ , ಕರ್ನಾಟಕ ಸ್ಟೇಟ್ ಪೊಲ್ಯುಷನ್ ಕಂಟ್ರೋಲ್ ಬೋಡ್೯ ವತಿಯಿಂದ ‘ಮೈಸೂರು’ನಲ್ಲಿ ನಡೆಸಲಾದ ಕಟಾ ಸ್ಪರ್ಧೆಯಲ್ಲಿ ಉಪ್ಪಿನಂಗಡಿಯ ಶ್ರೀರಾಮ ಶಾಲೆಯ ವೇದಶಂಕರ 6ನೇ ತರಗತಿ ವಿದ್ಯಾರ್ಥಿ ಧನುಷ್ ಚಿನ್ನದ ಪದಕವನ್ನು ಪಡೆದಿದ್ದಾರೆ.ಬಿಳಿಯೂರು ನಿವಾಸಿ, ಪುರುಷೋತ್ತಮ ಮತ್ತು ಯಶೋಧಾ .ಕೆ ಇವರ ಸುಪುತ್ರ.

LEAVE A REPLY

Please enter your comment!
Please enter your name here