ಶುಭ ವಿವಾಹ – ಮನೋಜ್ಞ – ಅದಿತಿ

0


ಪೆರಾಬೆ ಗ್ರಾಮದ ಅತ್ರಿಜಾಲು ಶ್ರೀ ನಿಲಯ ಕೃಷ್ಣಕುಮಾರ ರವರ ಪುತ್ರ ಮನೋಜ್ಞರವರ ಮಡಿಕೇರಿ ಹೊಸ ಬಡಾವಣೆಯ ಶ್ರೀ ಮುದ್ದುಗಣೇಶ್ ಪುರುಷೋತ್ತಮ ರವರ ಪುತ್ರಿ ಅದಿತಿ ಯವರ ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದ ಜನಭವನದಲ್ಲಿ ಡಿ.21 ರಂದು ವಿವಾಹ ನಡೆದು ವಧೂಗೃಹಪ್ರವೇಶವು ಡಿ.22ರಂದು ಅತ್ರಿಜಾಲು ‘ಶ್ರೀನಿಲಯ’ ದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here