ಇರ್ದೆ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಫೆ.1-6ರ ತನಕ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯು ಜ.2ರಂದು ಬಿಡುಗಡೆಗೊಂಡಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಬಾಲಕೃಷ್ಣ ಭಟ್ ಘಾಟೆ, ಮಾಜಿ ಸದಸ್ಯರಾದ ಪ್ರಕಾಶ್ ರೈ ಬೈಲಾಡಿ, ಧನ್ಯರಾಜ್ ಬಾಳೆಹಿತ್ಲು, ದೇವಪ್ಪ ನಾಯ್ಕ ಉಪ್ಪಳಿಗೆ, ತಾ.ಪಂ ಮಾಜಿ ಅಧ್ಯಕ್ಷ ಶಂಭು ಭಟ್, ಪುಷ್ಪರಾಜ ಬೈಲಾಡಿ, ದಿನೇಶ್ ರೈ ಬಾಳೆಹತ್ಲು, ತಿಮ್ಮಣ್ಣ ರೈ, ಆದಿತ್ಯ ಘಾಟೆ, ಚಂದ್ರಶೇಖರ ರೈ ಬಾಳೆಹಿತ್ಲು, ಶುಭಕರ ರೈ, ಶ್ಯಾಂಜಿತ್ ಪಾಪನಡ್ಕ, ಗಂಗಾಧರ ಆಳ್ವ ಅಜಲಡ್ಕ, ಹರೀಶ್ ಉಪ್ಪಳಿಗೆ, ಚರಣ್ ಉಪ್ಪಳಿಗೆ, ಹರಿಭಟ್ ಘಾಟೆ, ಗಂಗಾಧರ ಮಡಿವಾಳ, ಮಹೇಶ್ ಸುದನಡ್ಕ, ಬಾಲಕೃಷ್ಣ ನಾಯ್ಕ ದೆಯ್ಯರಡ್ಕ, ಕೇಶವ ಪಟ್ಟೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here