ಪಡುಮಲೆ ಮರಾಟಿ ಸೇವಾ ಸಂಘದ ಸದಸ್ಯರಿಂದ ಶ್ರಮದಾನ

0

ಬಡಗನ್ನೂರುಃ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಅಂಗವಾಗಿ ಪಡುಮಲೆ ಮರಾಟಿ ಸೇವಾ ಸಂಘದ ಸದಸ್ಯರಿಂದ ಶ್ರಮದಾನ ಮಾಡುವ ಮೂಲಕ ದೇವಸ್ಥಾನದ ಒಳಾಂಗಣಕ್ಕೆ ಚಪ್ಪರ ಹಾಕುವ ಕೆಲಸ ಜ.7 ರಂದು ನಡೆಯಿತು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ವೈ.ಕೆ ನಾಯ್ಕ ಪಟ್ಟೆ, ಅಧ್ಯಕ್ಷ ನಾರಾಯಣ ನಾಯ್ಕ ಪೇರಾಲು, ಪ್ರಧಾನ ಕಾರ್ಯದರ್ಶಿ ಅಪ್ಪಯ್ಯ ನಾಯ್ಕ ತಲೆಂಜಿ, ಮಾಜಿ ಅಧ್ಯಕ್ಷ ಕೇಶವ ಪ್ರಸಾದ್ ನೀಲಗಿರಿ, ಮಹಿಳಾ ಸಂಯೋಜಕಿ ರೇಖಾನಾಗರಾಜ್ ಪಟ್ಟೆ ಹಾಗೂ ಸಮಿತಿ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here