ಸವಣೂರು ಮೆಸ್ಕಾಂ ಶಾಖೆಯಲ್ಲಿ ಗಣರಾಜ್ಯೋತ್ಸವ ಆಚರಣೆ

0

ಪುತ್ತೂರು: ಸವಣೂರು ಮೆಸ್ಕಾಂ ಶಾಖೆಯಲ್ಲಿ 75 ನೇ ಗಣರಾಜೋತ್ಸವನ್ನು ಆಚರಿಸಲಾಯಿತು.ಸವಣೂರು ಶಾಖೆಯ ಜೂನಿಯರ್ ಇಂಜಿನಿಯರ್ ರಾಜೇಶ್ ಕುಮಾರ್, ಗುತ್ತಿಗೆದಾರರಾದ ಮೊಹನ್ ರೈ ಕೆರೆಕ್ಕೊಡಿ, ಮೀಟರ್ ರೀಡರ್ ಬಾಲಚಂದ್ರ, ಪಂಚಾಯತ್ ವಾಟರ್ ಮ್ಯಾನ್ ಹಮೀದ್ ಮಾಂತೂರು, ಪವರ್ ಮ್ಯಾನ್ ಗಳಾದ ಮೌನೇಶ್, ಶೀವಾನಂದ, ಮಹಾದೇವಪ್ಪ, ಸಂತೋಷ್, ಮುಕ್ತಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here