ಫೆ.3: ಬನ್ನೂರಿನಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಯುವಜನೋತ್ಸವ -2024

0

ಪುತ್ತೂರು: ನವೋದಯ ಯುವಕ ಮಂಡಲ ವೃಂದ ಬನ್ನೂರು-ಪುತ್ತೂರು, ನವೋದಯ ಯುವತಿ ವೃಂದ ಬನ್ನೂರು, ನವೋದಯ ಮಹಿಳಾ ಮಂಡಲ ಬನ್ನೂರು ಇವರ ಆಶ್ರಯದಲ್ಲಿ 38ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಯುವಜನೋತ್ಸವ-2024 ಸಾಂಸ್ಕೃತಿಕ ವೈವಿದ್ಯಮಯ ಕಾರ್ಯಕ್ರಮ ಫೆ.3 ಮತ್ತು ಫೆ.4ರಂದು ಬನ್ನೂರು ನವೋದಯ ಯುವಕ ವೃಂದದ ಕಟ್ಟಡದಲ್ಲಿ ನಡೆಯಲಿದೆ.

ಫೆ.4ರಂದು ರಾತ್ರಿ 8 ಗಂಟೆಯಿಂದ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಭರತ್ ಎಸ್ ಕರ್ಕೇರ ರಚಿಸಿ, ಜೀವನ್ ಉಳ್ಳಾಲ್ ನಿರ್ದೇಶನದಲ್ಲಿ ಸುರೇಶ್ ಶೆಟ್ಟಿ ಜೋಡುಕಲ್ಲು ಸಾರಥ್ಯದಲ್ಲಿ ತುಳುವೆರೆ ಉಡಲ್ ಜೋಡುಕಲ್ಲು ಕಲಾವಿದರಿಂದ ತನಿಯಜ್ಜೆ ನಾಟಕ ಅತ್ತ್… ನಂಬಿಕೆ ತುಳು ವಿನೂತನ ಶೈಲಿಯ ನಾಟಕ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here