ರಾಜ್ ಜ್ಯುವೆಲ್ಲರ್ಸ್ ನಲ್ಲಿ ದೀಪಾವಳಿ ವಿಶೇಷ ಕೊಡುಗೆಗಳ ಬಹುಮಾನ ವಿತರಣೆ

0

ಪುತ್ತೂರು : ಕೋರ್ಟ್ ರಸ್ತೆಯಲ್ಲಿ ವ್ಯವಹರಿಸುತ್ತಿರುವ ರಾಜ್ ಜ್ಯುವೆಲ್ಲರ್ಸ್ ನವೀಕೃತಗೊಂಡು ಶುಭಾರಂಭಗೊಂಡ ಹಿನ್ನಲೆ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ನೀಡಿದ ವಿಶೇಷ ಕೊಡುಗೆಗಳ ವಿಜೇತರಿಗೆ ಬಹುಮಾನ ವಿತರಣೆ ಫೆ.5 ರಂದು ನಡೆಯಿತು. ಗ್ರಾಹಕರು ಚಿನ್ನ ಖರೀದಿಸಿ ಕೂಪನ್ ಪಡೆದು ವಿಶೇಷ ಎರಡು ಚಿನ್ನದ ಉಂಗುರ ಗೆಲ್ಲುವ ಅವಕಾಶವನ್ನು ಗ್ರಾಹಕರಿಗೆ ನೀಡಲಾಗಿತ್ತು.


ಗೀತಾ ಪದೆಂಜಾರು ಹಾಗೂ ಧನಲಕ್ಷೀ ಹಾರಾಡಿ ವಿಶೇಷ ಕೊಡುಗೆಗಳ ವಿಜೇತರಾಗಿ ಆಯ್ಕೆಯಾಗಿದ್ದರು. ಸಂಸ್ಥೆಯ ಮಾಲಕ ರಾಜಶೇಖರ್ ಆಚಾರ್ಯ ಎಸ್. ಪತ್ನಿ ರೇಖಾ ರಾಜ್ ಶೇಖರ್ ಆಚಾರ್ಯ, ಸಿಬ್ಬಂದಿಗಳು, ಗ್ರಾಹಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here