ಕುಂಜಾಡಿ ತರವಾಡು ನೇಮೋತ್ಸವ – ಚಪ್ಪರ ಮುಹೂರ್ತ

0

ಪುತ್ತೂರು: ಫೆ. 29, ಮಾ .1ಮತ್ತು ಮಾ.2ರಂದು ಪಾಲ್ತಾಡಿ ಗ್ರಾಮದ ಕುಂಜಾಡಿ ತರವಾಡಿನಲ್ಲಿ ನಡೆಯಲಿರುವ ದೈವ ಸಾನಿಧ್ಯಗಳ ಪುನರ್ ಪ್ರತಿಷ್ಠೆ, ಗ್ರಾಮದೈವ ಅಬ್ಬೆಜಲಾಯ, ಧರ್ಮದೈವ ಪಿಲಿಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವಕ್ಕೆ ಫೆ.24ರಂದು ಬ್ರಹ್ಮಶ್ರೀ ರವಿರಾಮ ಭಟ್ ಕೆದಂಬಾಡಿ ಇವರ ಪೌರೋಹಿತ್ಯದಲ್ಲಿ ಚಪ್ಪರ ಮುಹೂರ್ತವು ನೆರವೇರಿತು. ಈ ಸಂದರ್ಭದಲ್ಲಿ ಕುಂಜಾಡಿ ಕುಟುಂಬಸ್ಥರು ಮತ್ತು ಕುಂಜಾಡಿ, ಬಂಬಿಲ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here