ಸವಣೂರು ಬೂತ್ 66ರಲ್ಲಿ ಬಿಜೆಪಿ ಮಹಾ ಅಭಿಯಾನಕ್ಕೆ ಚಾಲನೆ

0

ಪುತ್ತೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಏ.21 ರಂದು ಬಿಜೆಪಿ ಮಹಾ ಅಭಿಯಾನಕ್ಕೆ ಸವಣೂರು ಬೂತ್‌ ಸಂಖ್ಯೆ 66ರಲ್ಲಿ ಚಾಲನೆಯನ್ನು ನೀಡಲಾಯಿತು.

ಪುತ್ತೂರು ಎಪಿಎಂಸಿ ಮಾಜಿ‌ ಅಧ್ಯಕ್ಷ ದಿನೇಶ್ ಮೆದು, ಸವಣೂರು ಪ್ರಾಥಮಿಕ ಕೃಷಿ ಪತ್ತಿನ‌ ಸಹಕಾರ ಸಂಘದ‌ ಅಧ್ಯಕ್ಷ ತಾರಾನಾಥ ಕಾಯರ್ಗ, ನಿರ್ದೇಶಕ ಗಂಗಾಧರ ಪೆರಿಯಡ್ಕ, ಬೂತ್ ಅಧ್ಯಕ್ಷ ಜಗದೀಶ್ ಇಡ್ಯಾಡಿ, ಪ್ರಮುಖರಾದ ಶ್ರೀಧರ ಇಡ್ಯಾಡಿ, ರಾಜೇಶ್ ಇಡ್ಯಾಡಿ, ದಯಾನಂದ ಮೆದು, ಜಗದೀಶ್ ಗೌಡ ಇಡ್ಯಾಡಿ, ಚಂದ್ರಶೇಖರ ಇಡ್ಯಾಡಿ, ಹಿತೇಶ್ ಮೆದು, ತಿಮ್ಮಪ್ಪ ಕೆಳಗಿನಕೇರಿ ಕೊಪ್ಪ, ಪ್ರಥಮ್ ಕಾಯರ್ಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here