ಕೊಳ್ತಿಗೆ ಕೆಳಗಿನ ಮನೆ ನಾರಾಯಣ ರೈ (ಕೊರಗಪ್ಪ ರೈ) ನಿಧನ

0

ಪುತ್ತೂರು : ಕೊಳ್ತಿಗೆ ಕೆಳಗಿನಮನೆ ಕೃಷಿಕ ( ಜಪ್ಪದಿಲ್ಲ್ ಬಾರಿಕೆ ತರವಾಡುಮನೆ) ನಾರಾಯಣ ರೈ ಯಾನೆ ಕೊರಗಪ್ಪ ರೈಯವರು(83) ಅಲ್ಪ ಕಾಲದ ಅನಾರೋಗ್ಯದಿಂದ ಮೇ.2 ರಂದು ನಿಧನ ಹೊಂದಿದ್ದಾರೆ.
ಮೃತರು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here