ಬೆಟ್ಟoಪಾಡಿ ನಿವಾಸಿ ಜಯರಾಜ್ ಬಲ್ಲಾಳ್ ನಿಧನ

0

ಪುತ್ತೂರು :ಬೆಟ್ಟoಪಾಡಿ ಶಿವಗಂಗಾ ಬೀಡು ನಿವಾಸಿ, ಬೆಟ್ಟoಪಾಡಿ ನವೋದಯ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ದಿ. ಶಿವರಾಮ ಬಲ್ಲಾಳ್ ರವರ ಪುತ್ರ ಜಯರಾಜ್ ಬಲ್ಲಾಳ್ (49 ವ.)ರವರು ಅಲ್ಪಕಾಲದ ಅಸೌಖ್ಯದಿಂದ ಮೇ4ರಂದು ನಿಧನ ಹೊಂದಿದ್ದಾರೆ.


ಮೃತರು ತಾಯಿ ಶಾರದಾ ಬಲ್ಲಾಳ್, ಪತ್ನಿ ವಿನುತಾ ಬಲ್ಲಾಳ್, ಪುತ್ರ ಆರ್ಯ ರಾಜ್, ಸಹೋದರ ವಿದೇಶ ದಲ್ಲಿ ಉದ್ಯೋಗ ದಲ್ಲಿರುವ ನಾಗರಾಜ್ ಬಲ್ಲಾಳ್, ಸಹೋದರಿಯರಾದ ನಂದಿನಿ ಬಲ್ಲಾಳ್, ಮಮತ ಬಲ್ಲಾಳ್ ಹಾಗೂ ಅಳಿಯಂದಿರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here