ಮೇ.10: ಉಪ್ಪಿನಂಗಡಿ ಜೊಸ್ಸಿಸ್ ಆಯುರ್ ಕೇರ್, ಭಟ್ಸ್ ನರ್ಸಿಂಗ್ ಹೋಂನಲ್ಲಿ ಪಂಚಗವ್ಯ ಚಿಕಿತ್ಸೆ ಲಭ್ಯ

0

ಪುತ್ತೂರು: ಉಪ್ಪಿನಂಗಡಿ ಜೊಸ್ಸಿಸ್ ಆಯುರ್ ಕೇರ್, ಭಟ್ಸ್ ನರ್ಸಿಂಗ್ ಹೋಂ ಬಿಲ್ಡಿಂಗ್ ನಲ್ಲಿ ಮೇ.10 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಚರ್ಮರೋಗಕ್ಕೆ ಹಾಗೂ ಇತರ ರೋಗಿಗಳಿಗೆ ಪಂಚಗವ್ಯ ಚಿಕಿತ್ಸೆ ಲಭ್ಯವಿದೆ. 

ಆನ್ಸರ್ ಫಾರ್ ಕ್ಯಾನ್ಸರ್ ಖ್ಯಾತಿಯ ಡಾ.ಡಿ.ಪಿ ರಮೇಶ್ ರವರು ಸಂದರ್ಶಕ ವೈದ್ಯರಾಗಿದ್ದು, ಫಲಾನುಭವಿಗಳು ಚಿಕಿತ್ಸೆಗೆ ಬರುವಾಗ ತಮ್ಮಲ್ಲಿರುವ ವೈದ್ಯಕೀಯ ರಿಪೋರ್ಟ್ ಗಳನ್ನು  ತರಬೇಕು. ಹೆಚ್ಚಿನ ಮಾಹಿತಿಗೆ 8792636348, 08251-251543 ನಂಬರಿಗೆ ಸಂಪರ್ಕಿಸಬಹುದು ಎಂದು ಜೊಸ್ಸಿಸ್ ಆಯುರ್ ಕೇರ್ ಹಾಗೂ ಭಟ್ಸ್ ನರ್ಸಿಂಗ್ ಹೋಂ ವೈದ್ಯ ಡಾ.ಸುಪ್ರೀತ್ ಜೆ.ಲೋಬೊ ಮತ್ತು ಡಾ.ಕೆ.ಜಿ ಭಟ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here