ಡಾ.ಕೆ. ಶಿವರಾಮ ಕಾರಂತ ಪ್ರೌಡಶಾಲಾ ವಿದ್ಯಾರ್ಥಿನಿ ಬಿ.ಪಿ.ಸಿಂಚನಾ ಗೆ ಡಿಸ್ಟಿಂಕ್ಷನ್

0

ಪುತ್ತೂರು : ಡಾ.ಕೆ.ಶಿವರಾಮ ಕಾರಂತ ಸರಕಾರಿ ಫ್ರೌಡಶಾಲೆ , ಪುತ್ತೂರು ಇಲ್ಲಿನ ವಿದ್ಯಾರ್ಥಿನಿ ಬಿ.ಪಿ.ಸಿಂಚನಾ 2023-2024ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 572 (91.52%) ಅಂಕಗಳಿಸಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ. ಈಕೆ ಕರ್ಕುಂಜ ನೆಲ್ಲಿಗುಂಡಿ ನಿವಾಸಿ ಭಾಸ್ಕರ ಮತ್ತು ಪವಿತ್ರ ಭಾಸ್ಕರ ದಂಪತಿ ಪುತ್ರಿ.

LEAVE A REPLY

Please enter your comment!
Please enter your name here