ಕಾರ್ಪಾಡಿ ಶ್ರೀ ಕ್ಷೇತ್ರಕ್ಕೆ ಧರ್ಮಸ್ಥಳದಿಂದ ರೂ.2.50 ಲಕ್ಷ ದೇಣಿಗೆ -ಚೆಕ್ ಹಸ್ತಾಂತರ

0

ಪುತ್ತೂರು: ಶ್ರೀ ಕ್ಷೇತ್ರ ಕಾರ್ಪಡಿ ಸುಬ್ರಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶ್ರೀ ವೀರೇಂದ್ರ ಹೆಗ್ಗಡೆಯವರ ಮೂಲಕ 2,50,000 ರೂಪಾಯಿ ಚೆಕ್ಕ್ ನ್ನು ಪುತ್ತೂರು ಕಚೇರಿ ಯೋಜನಾಧಿಕಾರಿ ಶಶಿಧರ್ ಯಂ ರವರು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಬುಡಿಯಾರ್ ರಾಧಾಕೃಷ್ಣ ರೈ ಯವರಿಗೆ ಹಸ್ತಾಂತರಿಸಿದರು.

ಈ ಮೊದಲು 3 ಲಕ್ಷ  ರೂಪಾಯಿ ದೇಣಿಗೆ ಬಂದಿದೆ ಒಟ್ಟು 5 ಲಕ್ಷದ 50 ಸಾವಿರ ರೂಪಾಯಿ ನೀಡಲಾಯಿತು ಎಂದು ಯೋಜನಾಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ  ರಾಧಾಕೃಷ್ಣ ಬೋರ್ಕರ್, ಸೀತಾರಾಮ ರೈ  ಕೈಕಾರ,ಮಹಾಬಲ ರೈ ಒಳತಡ್ಕ, ಸುಧಾಕರ ರಾವ್, ಜಯಂತ ಶೆಟ್ಟಿ ಕಂಬಳತಡ್ದ, ವಿಜಯ ಬಿ ಎಸ್, ಎಸ್ ಮಾಧವ ರೈ ಕುಂಬ್ರ,  ಲಕ್ಷ್ಮಣ ಬೈಲಾಡಿ, ಹರೀಶ್ ವಾಗ್ಲೆ, ದಾಮೋದರ ರೈ ತೊಟ್ಲ,  ಅಂಬಿಕಾ ರಮೇಶ್ ಕಲ್ಲರ್ಪೆ, ದೇವಯ್ಯ್ ಗೌಡ ದೇವಸ್ಯ,  ಸಂದೀಪ್ ನಾಯ್ಕ್ ಕಾರ್ಪಡಿ,   ಉಷಾ ಎಸ್ ಆಳ್ವ ಮಲಾರ್ ಮಹೇಶ್ ಕಿರಣ್ ಮಲಾರ್,  ಗಿರೀಶ್ ಕಿನ್ನಿಜಲು ಅರವಿಂದ ಭಂಡಾರಿ, ರಾಜ ಶೇಖರ ಭಂಡಾರಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here