ಮೈದಾನಿ ಮೂಲೆ ಬಾಬಾ ಸಾಹೇಬ್ ನಿಧನ

0

ಪುತ್ತೂರು: ಪರ್ಪುಂಜ ಮೈದಾನಿ ಮೂಲೆ ನಿವಾಸಿ ಕೆ ಎಚ್ ಬಾಬಾ ಸಾಹೇಬ್{ 64 ವ) ಮೇ 15ರಂದು ನಸುಕಿನ ಜಾವ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಪರ್ಪುಂಜದಲ್ಲಿ ಜಿಸ್ತಿಯಾ ಎಂಬ ಕೋಳಿ ಅಂಗಡಿ ನಡೆಸಿಕೊಂಡು ಬರುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಹಾಗೂ ಸಹೋದರ ಸಾಲ್ಮರ ಜಿಡೆಕಲ್ಲು ಮೊಹಮ್ಮದ್ ಅಲಿ ಉಸ್ತಾದ್ ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here