ರಾಘವೇಂದ್ರ ಯಡಿಯೂರಪ್ಪರಿಗೆ ಅರುಣ್ ಪುತ್ತಿಲರಿಂದ ಅಭಿನಂದನೆ

0

ಪುತ್ತೂರು: ಶಿವಮೊಗ್ಗ ಲೋಕಸಭಾದಿಂದ ಪ್ರಬಲ ಪೈಪೋಟಿ ನಡುವೆ ನಾಲ್ಕನೇ ಬಾರಿ ಗೆಲುವು ಕಂಡ ರಾಘವೇಂದ್ರ ಯಡಿಯೂರಪ್ಪರನ್ನು ಶಿವಮೊಗ್ಗದ ಮನೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಭೇಟಿಯಾಗಿ ಸಿಹಿತಿಂಡಿ ನೀಡಿ ಅಭಿನಂದನೆ ಸಲ್ಲಿಸಿದರು. ಪುತ್ತೂರಿನ ಬಿಜೆಪಿ ಮುಖಂಡರು ಹಾಗೂ ಶಿವಮೊಗ್ಗದ ಬಿಜೆಪಿ ಮುಖಂಡರು ಈ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here