ಪುರುಷರಕಟ್ಟೆ ಗಣೇಶೋತ್ಸವದ ವಿಗ್ರಹ ಮುಹೂರ್ತ

0

ಪುತ್ತೂರು: ಪುರುಷರಕಟ್ಟೆ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯಿಂದ ನಡೆಯಲಿರುವ 24 ವರ್ಷದ ಶ್ರೀಗಣೇಶೋತ್ಸವದ ವಿಗ್ರಹ ರಚನೆಯ ಮುಹೂರ್ತ ಜೂ.11ರಂದು ಪರ್ಲಡ್ಕದ ತಾರಾನಾಥರವರ ಕಲಾ ಕೇಂದ್ರದಲ್ಲಿ ನಡೆಯಿತು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ರವಿ ಮಾಯಾಂಗಳ, ಕಾರ್ಯದರ್ಶಿ ಸಂತೋಷ್ ಎಂ ಮುಕ್ವೆ, ನಿಕಟಪೂರ್ವ ಅಧ್ಯಕ್ಷ ವಿಶ್ವನಾಥ ಪುರುಷ, ಮಾಜಿ ಅಧ್ಯಕ್ಷರಾದ ಶರತ್ ಬೈಪಡಿತಾಯ, ಉಮೇಶ್ ಇಂದಿರಾ ನಗರ ಮತ್ತು ಪ್ರಮುಖರಾದ ಬೇಬಿಜಾನ್ ಕೂಡುರಸ್ತೆ, ಸುಬ್ರಹ್ಮಣ್ಯ ಪುರುಷರಕಟ್ಟೆ, ಗಣೇಶ್ ಮಾಯಾಂಗಳ, ಸತೀಶ್ ಜೋಗಿ, ಗಣೇಶ್ ಕೂಡುರಸ್ತೆ, ರೋಹಿತ್ ಶಿಬರ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here