ಕಾಡಾನೆಗಳು ಮತ್ತೆ ಬೆಳ್ಳಿಪ್ಪಾಡಿ ಗ್ರಾಮಕ್ಕೆ – ಅರ್ಬಿ, ಕಠಾರದಲ್ಲಿ ಲಗ್ಗೆ

0

ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದಿಂದ ಶಾಂತಿಗೋಡಿಗೆ ಹೋಗಿದೆ ಎನ್ನಲಾದ ಕಾಡಾನೆಗಳೆರಡು ಜೂ.12ರಂದು ಮತ್ತೆ ಬೆಳ್ಳಿಪ್ಪಾಡಿ ಗ್ರಾಮದ ಅರ್ಬಿ, ಕಠಾರದಲ್ಲಿ ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಜೂ.11ರ ರಾತ್ರಿ ಆನೆ ಹೊಳೆದಾಟುತ್ತಿರುವುದನ್ನು ಗಮನಿಸಿದ ಜನರು ಸ್ವಲ್ಪ ನೆಮ್ಮದಿ ಕಂಡಿದ್ದರು. ಆದರೆ ರಾತ್ರಿಯೇ ಆನೆ ಹೊಳೆದಾಟದೆ ಮತ್ತೆ ಕಠಾರ ಅರ್ಬಿಯ‌ ಕಡೆ ಬಂದಿದೆ ಎನ್ನಲಾಗಿದೆ‌

LEAVE A REPLY

Please enter your comment!
Please enter your name here