ಪುತ್ತೂರು ಕಸಬಾ ಉರ್ಲಾಂಡಿ ಉಮಾವತಿ ಮತ್ತು ದಿ.ಬಾಳಪ್ಪ ಗೌಡರ ಪುತ್ರ ಉದಯ ಮತ್ತು ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಪದ್ಯಾಣ ಸುಶೀಲಾ ಮತ್ತು ಕೊರಗಪ್ಪ ಗೌಡರ ಪುತ್ರಿ ದಿವ್ಯರವರ ವಿವಾಹ ನಿಶ್ಚಿತಾರ್ಥ ಜೂ.20ರಂದು ವಿಟ್ಲ ಜೆ.ಎಲ್.ಸಭಾಭವನದಲ್ಲಿ ನಡೆಯಿತು.
ಪುತ್ತೂರು ಕಸಬಾ ಉರ್ಲಾಂಡಿ ಉಮಾವತಿ ಮತ್ತು ದಿ.ಬಾಳಪ್ಪ ಗೌಡರ ಪುತ್ರ ಉದಯ ಮತ್ತು ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಪದ್ಯಾಣ ಸುಶೀಲಾ ಮತ್ತು ಕೊರಗಪ್ಪ ಗೌಡರ ಪುತ್ರಿ ದಿವ್ಯರವರ ವಿವಾಹ ನಿಶ್ಚಿತಾರ್ಥ ಜೂ.20ರಂದು ವಿಟ್ಲ ಜೆ.ಎಲ್.ಸಭಾಭವನದಲ್ಲಿ ನಡೆಯಿತು.