ನೆಟ್ಟಣಿಗೆ ಮುಡ್ನೂರು ಸರಕಾರಿ ಪ್ರೌಢಶಾಲೆಯಲ್ಲಿ ಯೋಗ ದಿನಾಚರಣೆ

0


ಪುತ್ತೂರು: ಸರಕಾರಿ ಪ್ರೌಢಶಾಲೆ ನೆಟ್ಟಣಿಗೆ ಮುಡ್ನೂರು ಇಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಯೋಗ ಗುರುವಿಶ್ರಾಂತ ಶಿಕ್ಷಕ ಆನಂದ. ರೈ ಸಾಂತ್ಯ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಗ್ರಾಮ ಪಂಚಾಯತ್ ಸದಸ್ಯರು ಮತ್ತು ಶಿಕ್ಷಕರು ಯೋಗ ಮಾಡಿದರು.

ನೆಟ್ಟಣಿಗೆಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಫೌಝಿಯಾ ಇಬ್ರಾಹಿಂ ಇವರು ದೀಪ ಪ್ರಜ್ವಲಿಸಿದರು. ವೇದಿಕೆಯಲ್ಲಿ ಪಂಚಾಯತಿ ಉಪಾಧ್ಯಕ್ಷ ರಾಮಮೇನಾಲ. ನಿಕಟ ಪೂರ್ವ ಅಧ್ಯಕ್ಷ ಮಂಜುನಾಥ ರೈ ಸಾಂತ್ಯಾ. ನೆಟ್ಟಣಿಗೆ ಮೂಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಪ್ಪ ನಾಯ್ಕ. ಇಬ್ರಾಹಿಂ ಪಳ್ಳತ್ತೂರು. ರಮೇಶ್ ರೈ ಸಾಂತ್ಯ. ಮಹಮ್ಮದ್ ಪಳ್ಳತ್ತೂರು. ಅಶ್ರಫ್ ಕತಾರ್. ಅಬ್ದುಲ್ ಖಾದರ್ ಸುರುಳಿ ಮೂಲೆ.. ಮಾಜಿ ಗ್ರಾಮ ಪಂ ಕೂಚಾಯತ್ ಸದಸ್ಯರಾದ. ಅಬ್ದುಲ್ ಖಾದರ್ ನರಸಿನಡ್ಕ. ಶಶಿಕಲಾ ಅಡ್ಡನ್ ತಡ್ಕ. ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಂದ ಯೋಗ ಪ್ರಾತ್ಯಕ್ಷಿಕೆ ನಡೆಯಿತು. ವಿಶ್ರಾಂತ ಶಿಕ್ಷಕ ಆನಂದ ರೈ ಇವರನ್ನು ಗೌರವಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಪ್ರೇಮ್ ಕುಮಾರ್ಸ್ವಾ ಗತಿಸಿದರು.ನೆಟ್ಟಣಿಗೆಮುಡ್ನೂರು ಗ್ರಾಮ ಪಂಚಾಯತ್ ಗುಮಾಸ್ತ ಶೀನಪ್ಪ ಮೇನಾಲ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ದೇವಿ ಪ್ರಕಾಶ್ ಶೆಟ್ಟಿ ಕಾರ್ಯಕ್ರಮ
ನಿರೂಪಿಸಿದರು . ಶಿಕ್ಷಕ ಪುರುಷೋತ್ತಮ, ಉದಯಕುಮಾರ್ , ಅಮೃತ ವಲ್ಲಿ, ಗುಮಾಸ್ತೆ ಹೇಮಾವತಿ ಸಹಕರಿಸಿದರು.

LEAVE A REPLY

Please enter your comment!
Please enter your name here