ಗೋಳ್ತಮಜಲು ಗಣೇಶನಗರ ಶ್ರೀ ಗಣೇಶ ಮಂದಿರದ ಆಶ್ರಯದಲ್ಲಿ ಸ್ವಚ್ಚತೆ

0

ವಿಟ್ಲ: ಗೋಳ್ತಮಜಲು ಗಣೇಶನಗರ ಶ್ರೀ ಗಣೇಶ ಮಂದಿರದ ಆಶ್ರಯದಲ್ಲಿ ಸಾರ್ವಜನಿಕರ ಸಹಯೋಗದಲ್ಲಿ ಭಜನಾ ಮಂದಿರದ ಪರಿಸರ ಹಾಗೂ ರಸ್ತೆಬದಿಯಲ್ಲಿ‌‌ ಸ್ವಚ್ಚತೆ ನಡೆಯಿತು.

ಈ‌ ಸಂದರ್ಭದಲ್ಲಿ ಭಜನಾ ಮಂದಿರದ ಆಡಳಿತ ಸಮಿತಿಯ ಕಾರ್ಯದರ್ಶಿ ಚಂದ್ರಶೇಖರ ಟೈಲರ್ ಗೋಳ್ತಮಜಲು, ಉತ್ಸವ ಸಮಿತಿಯ ಅಧ್ಯಕ್ಷರಾದ ತಿಲಕ್ ರಾಜ್, ಗೋಳ್ತಮಜಲು ಪಂಚಾಯತ್ ಸದಸ್ಯರಾದ ನಳಿನಿ ದೊಂಬಯ್ಯ ಪೂಜಾರಿ ವೀರಕಂಬ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ದಿನೇಶ್ ವೀರಕಂಬ,
ನೀರಪಾದೆಯ ಶಾರೀರಿಕ ಶಿಕ್ಷಕರಾದ ಜಗದೀಶ್ ಆಚಾರ್ಯ‌ ಕಲ್ಲಡ್ಕ, ಹಿಂದೂ ಮುಖಂಡರಾದ ಮಿಥುನ್ ಹೊಸ ಮನೆ, ಹಿರಿಯರಾದ ಸುಂದರ ಪೂಜಾರಿ ಗೋಳ್ತ ಮಜಲು, ಆಶಾ ಕಾರ್ಯಕರ್ತೆ ನಳಿನಿ ಜಯರಾಮ್ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here