ನಿವೃತ್ತ ಬ್ಯಾಂಕ್ ಉದ್ಯೋಗಿ ಗಂಗಾಧರ್ ರಾವ್ ನಿಧನ

0

ಪುತ್ತೂರು: ಇಲ್ಲಿನ ಸಾಮೆತ್ತಡ್ಕ ಒಂದನೇ ಅಡ್ಡ ರಸ್ತೆ , ಲೋ ಲ್ಯಾಂಡ್ಸ್ ನಿವಾಸಿ , ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ ಕೆ.ಗಂಗಾಧರ್ ರಾವ್ (71) ಜು.6 ರಂದು ನಿಧನರಾಗಿದ್ದಾರೆ.
ಮೃತರು ಪತ್ನಿ , ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here