ಫಿಲೋಮಿನಾ ಪ. ಪೂ. ಕಾಲೇಜು ರಕ್ಷಕ ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು, ರಕ್ಷಕ ಶಿಕ್ಷಕ ಸಂಘದ 2024 -25ನೇ ಸಾಲಿನ ನೂತನ ಉಪಾಧ್ಯಕ್ಷರಾಗಿ ಪುತ್ತೂರಿನ ಪ್ರಸಿದ್ಧ ದಂತ ವೈದ್ಯರಾದ ಡಾ. ಶ್ರೀ ಪ್ರಕಾಶ್.ಬಿ ಇವರು ಆಯ್ಕೆಯಾದರು. ಅಧ್ಯಕ್ಷರಾಗಿ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ರೆ.ಫಾ.ಲಾರೆನ್ಸ್ ಮಸ್ಕರೇನಸ್, ಕಾರ್ಯದರ್ಶಿಗಳಾಗಿ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ, ಜತೆ ಕಾರ್ಯದರ್ಶಿಯಾಗಿ ಉಪನ್ಯಾಸಕರಾದ ಯಶ್ವಂತ್ ಎಂ.ಡಿ , ಕೋಶಾಧಿಕಾರಿಯಾಗಿ ಉಪನ್ಯಾಸಕರಾದ ಸಂಜಯ್ ಎಸ್ ಅವರನ್ನು ನೇಮಕ ಮಾಡಲಾಯಿತು.
ಸದಸ್ಯರಾಗಿ ನಯನ ವಿ. ರೈ, ನಾಗೇಶ್ ಕೆ. ಎ, ಮಹಮದ್ ರಫೀಕ್, ಜೆ ಅಬೂಬಕರ್, ನ್ಯಾನ್ಸಿ ಮಾಡ್ತ, ಇಗ್ನೇಶಿಯಸ್ ಡಿ ಸೋಜ, ಶಿವನಾಥ್ ರೈ, ಎಡ್ವಿನ್ ಡಿ ಸೋಜ, ಉಮ್ಮರ್ ಫಾರೂಕ್ ಟಿ ಎಂ, ಬಿ ಚಂದ್ರಶೇಖರ್, ಮೋಹಿನಿ, ಅಬ್ದುಲ್ ಅಝೀಝ್ ಮತ್ತು ಹಮೀದ್ ನೇಮಕಗೊಂಡರು ಎಂದು ಕಾಲೇಜು ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here