ನೆಟ್ಟಣದಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ಶುಭಾರಂಭ

0

ಕಡಬ: ಬಿಳಿನೆಲೆ ಗ್ರಾಮದ ನೆಟ್ಟಣ ಅಭಯ್ ಕಾಂಪ್ಲೆಕ್ಸ್ ನಲ್ಲಿ ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರ ಜು.15ರಂದು ಶುಭಾರಂಭಗೊಂಡಿದೆ. ಹೊಸಮಠ ಸಿ.ಎ. ಬ್ಯಾಂಕ್ ಅಧ್ಯಕ್ಷ ಜಯಚಂದ್ರ ರೈ ಕುಂಟೋಡಿ, ಬಿಳಿನೆಲೆ ಗ್ರಾ.ಪಂ. ಅಧ್ಯಕ್ಷೆ, ಕಟ್ಟಡದ ಮಾಲಕರಾದ ಶಾರದ ದಿನೇಶ್ , ಡಾ. ಮುರಳಿ ಮೊದಲಾದವರು ಆಗಮಿಸಿ ಶುಭ ಹಾರೈಸಿದರು.ಜತ್ತಪ್ಪ ರೈ ಗುತ್ತುಪಾಲು ಉಪಸ್ಥಿತರಿದ್ದರು. ಜನ ಔಷಧಿ ಕೇಂದ್ರದ ದೀಕ್ಷಿತಾ ರೈ ಅವರು ಅತಿಥಿಗಳನ್ನು ಸ್ವಾಗತಿಸಿದರು.

LEAVE A REPLY

Please enter your comment!
Please enter your name here