ಭಾರತೀಯ ಕಿಸಾನ್‌ ಸಂಘ ಕೆದಂಬಾಡಿ ಗ್ರಾಮ ಸಮಿತಿ ರಚನೆ

0

ಅಧ್ಯಕ್ಷರಾಗಿ ಜನಾರ್ಧನ ರೈ ಕೊಡಂಕೀರಿ, ಕಾರ್ಯದರ್ಶಿಯಾಗಿ ಮಹಾಬಲ ರೈ ಕುಕ್ಕುಂಜೋಡು

ಪುತ್ತೂರು:ಭಾರತೀಯ ಕಿಸಾನ್‌ ಸಂಘ ಕೆದಂಬಾಡಿ ಗ್ರಾಮಸಮಿತಿ ರಚನೆಯ ಸಭೆ ಶೀನಪ್ಪ ರೈ ಕೊಡಂಕೀರಿ ಇವರ ಮನೆಯಲ್ಲಿ ನಡೆಯಿತು.ಅಧ್ಯಕ್ಷರಾಗಿ ಪಡ್ಡಂಬೈಲು ಜನಾರ್ಧನ ರೈ ಕೊಡೆಂಕೀರಿ, ಕಾರ್ಯದರ್ಶಿಯಾಗಿ ಮಹಾಬಲ ರೈ ಕುಕ್ಕುಂಜೋಡು ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪದ್ಮನಾಭ ಗೌಡ ಮುಂಡಾಲ, ದಿನಕರ ರೈ ಮುನಿಪ್ಪಾಡಿ, ಪ್ರಸಾದ್‌ ರೈ ಕೊಡಂಕೀರಿ, ಪ್ರವೀಣ ರೈ ಬೇಳೋಡಿ, ವಿಠಲ ರೈ ಬೊಳೋಡಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ಭಾರತೀಯ ಕಿಸಾನ್‌ ಸಂಘದ ಕರ್ನಾಟಕ ರಾಜ್ಯ ಪ್ರಾಂತ ಕಾರ್ಯದರ್ಶಿ ನಾರಾಯಣ ಸ್ವಾಮಿ, ಜಿಲ್ಲಾ ಪ್ರಾಂತ ಕಾರ್ಯದರ್ಶಿ ಸುಬ್ರಾಯ. ಬಿ.ಎಸ್‌, ತಾಲೂಕು ಸಮಿತಿಯ ವಿಜಯ ಕುಮಾರ ರೈ ಕೋರಂಗ, ಟಿ.ಎ.ಪಿ.ಸಿ.ಎಂ.ಎಸ್‌ ಅಧ್ಯಕ್ಷ ಕೃಷ್ಣಕುಮಾರ್‌ ರೈ, ಜಯರಾಮ್‌ ರೈ ಮಿತ್ರಂಪಾಡಿ,ಜಯರಾಮ್‌ ರೈ ಬಾಳಯ, ವಿಶ್ವನಾಥ ರೈ ಕುಕ್ಕುಂಜೋಡು, ಅರುಣ್‌ ಆಳ್ವ ಬೋಳೋಡಿ, ಬಾಲಚಂದ್ರ ರೈ ಚಾವಡಿ, ಶರತ್‌ ಗೌಡ ಗುತ್ತು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here