ಭಾರಿ ಮಳೆಗೆ ಬಪ್ಪಳಿಗೆಯಲ್ಲಿ ಬಾವಿ ಕುಸಿತ

0

ಪುತ್ತೂರು: ಭಾರಿ ಮಳೆಗೆ  ಬಪ್ಪಳಿಗೆ ಎಂಬಲ್ಲಿ ಬಾವಿ‌ ಕುಸಿತಗೊಂಡಿದೆ.

ಬಪ್ಪಳಿಗೆ  ಬಾಲಕೃಷ್ಣ ನಾಯ್ಕ್ ಎಂಬವರಿಗೆ ಸೇರಿದ ಬಾವಿಯ ಸುತ್ತ ಮಳೆಗೆ ಮಣ್ಣು ಸಡಿಲಗೊಂಡು ಬಾವಿ ಕುಸಿತಗೊಂಡಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ‌ದಳದ ಸಿಬ್ಬಂದಿಗಳು, ನಗರಸಭೆ ಅಧಿಕಾರಿಗಳು, ಪುತ್ತೂರು ಯೂತ್ ಕಾಂಗ್ರೆಸ್ ನ ನಗರ ಅಧ್ಯಕ್ಷ ಮೋನು ಬಪ್ಪಳಿಗೆ, ಸ್ಥಳೀಯ ಮುಖಂಡರು ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here