ಕೆಯ್ಯೂರು ಶ್ರೀ ವರ ಮಹಾಲಕ್ಷ್ಮೀ ಪೂಜಾ ಸಮಿತಿಗೆ ಆಯ್ಕೆ – ಅಧ್ಯಕ್ಷೆ :ಮೀನಾಕ್ಷಿ ವಿ.ರೈ, ಕಾರ್ಯದರ್ಶಿ: ಸುಜಯ

0

ಪುತ್ತೂರು: ಕೆಯ್ಯೂರು ಶ್ರೀ ವರ ಮಹಾಲಕ್ಷ್ಮೀ ಪೂಜಾ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಅಧ್ಯಕ್ಷೆಯಾಗಿ ಕೆಯ್ಯೂರು ಗ್ರಾಪಂ ಸದಸ್ಯೆ ಮೀನಾಕ್ಷಿ ವಿ.ರೈ, ಕಾರ್ಯದರ್ಶಿಯಾಗಿ ಸುಜಯರವರನ್ನು ಆಯ್ಕೆ ಮಾಡಲಾಗಿದೆ. ಉಳಿದಂತೆ ಸದಸ್ಯರುಗಳಾಗಿ ಗ್ರಾಪಂ ಸದಸ್ಯೆ ಜಯಂತಿ ಎಸ್.ಭಂಡಾರಿ,ನಯನ, ಅರುಣಾ, ವಿನಿತಾ, ಜಯಕುಮಾರಿ, ಸೌಮ್ಯ ಮತ್ತು ಹರ್ಷಿತಾರವರುಗಳನ್ನು ಆಯ್ಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here