ಅಂಬೊಟ್ಟು ಮದ್ರಸದಲ್ಲಿ ಸ್ವಾತಂತ್ರ್ಯೋತ್ಸವ

0

ಉಪ್ಪಿನಂಗಡಿ: ಇಲ್ಲಿನ ಅಂಬೊಟ್ಟು ಪವಿತ್ರನಗರದ ಅಲ್ ಮದ್ರಸತುಲ್ ಮುಖದ್ದಾಸ್ ಮದ್ರಸದಲ್ಲಿ ನಡೆದ 78ನೇ ಸಾತಂತ್ರ್ಯ ದಿನಾಚರಣೆಯಲ್ಲಿ ಮದ್ರಸದ ಗೌರವಾಧ್ಯಕ್ಷ ಹಾಜಿ ಯೂಸುಫ್ ಪೆದಮಲೆ ಧ್ವಜಾರೋಹಣಗೈದು, ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.

ಈ ಸಂದರ್ಭ ಮದ್ರಸದ ಮುಖ್ಯೋಪಾಧ್ಯಾಯರಾದ ಝಕಾರಿಯಾ ಮುಸ್ಲಿಯಾರ್ ಆತೂರು, ಉಪಾಧ್ಯಕ್ಷ ಹೈದರ್ ಪವಿತ್ರನಗರ, ನಗರ ಕಾರ್ಯದರ್ಶಿ ಅಶ್ರಫ್ ಅಂಬೊಟ್ಟು, ಸಂಶುಲ್ ಉಲಮಾ ಯಂಗ್‌ಮೆನ್ಸ್‌ನ ಕಾರ್ಯದರ್ಶಿ ಹಮೀದ್ ಪವಿತ್ರನಗರ, ಎಸ್ಕೆಎಸ್‌ಬಿವಿಯ ಅಧ್ಯಕ್ಷ ಇಝಾಮ್ ಹಾಗೂ ಮದ್ರಸದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here