ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ 78ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಧ್ವಜಾರೋಹಣ ನೆರವೇರಿಸಿ ಶುಭ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್, ಉಪಾಧ್ಯಕ್ಷ ಉಮೇಶ್ ಗೌಡ ಕನ್ನಯ, ನಿರ್ದೇಶಕರುಗಳಾದ ವಿನೋದ್ ಶೆಟ್ಟಿ ಅರಿಯಡ್ಕ, ಸಂತೋಷ್ ಕುಮಾರ್ ರೈ, ಸುಕುಮಾರ, ರಾಮಕೃಷ್ಣ ಮುಡಾಲ, ಸೂರಪ್ಪ, ವಾರಿಜಾಕ್ಷಿ, ಉಷಾ ನಾರಾಯಣ, ನಿತೀಶ್ ಕುಮಾರ್ ಶಾಂತಿವನ, ಸಿಬ್ಬಂದಿಗಳಾದ ವೀಣಾ, ಉದಯಶಂಕರ ಕೆಪಿ, ರಾಜ್‌ಪ್ರಕಾಶ್ ರೈ, ರಾಜ್‌ಕಿರಣ್, ವೆಂಕಪ್ಪ, ಶಾಂತಕುಮಾರ, ಭರತ್ ಎಸ್.ಎನ್, ಪ್ರೀತಿ, ಹರೀಶ್, ಕರುಣಾಕರ ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here