ಪೆರ್ಲಂಪಾಡಿ: ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ 78 ನೇ ಸ್ವಾತಂತ್ರೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಘದ ಅಧ್ಯಕ್ಷ ಕೆ.ಎಸ್.ವೆಂಕಟ್ರಮಣ ಗೌಡ ಕಟ್ಟಪುನಿಯವರು ಧ್ವಜಾರೋಹಣ ನೆರವೇರಿಸಿ ಶುಭ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರಿಜಾ ಕೆ , ಉಪಾಧ್ಯಕರಾದ ಲಕ್ಷ್ಮೀ ಕೆ.ಜಿ, ನಿರ್ದೇಶಕರುಗಳಾದ ತೀರ್ಥಾನಂದ ದುಗ್ಗಳ,ಸತೀಶ್ ಪಾಂಬಾರು, ವಸಂತ ಕುಮಾರ್ ರೈ ದುಗ್ಗಳ,ಅಣ್ಣಪ್ಪ ನಾಯ್ಕ,ಗುರುವಪ್ಪ ಎಂ , ವಿಶಾಲಾಕ್ಷಿ, ಗಂಗಾಧರ ಗೌಡ ಕೆಮ್ಮಾರ ,ಶ್ರೀಧರ ಗೌಡ ಅಂಗಡಿ ಹಿತ್ಲು ,ನಾಗವೇಣಿ ಕೆ ಕೆ, ತಿಮ್ಮಪ್ಪಯ್ಯ ಎಂ, ಶಿವರಾಮ ಪೂಜಾರಿ, ರೈತ ಮಿತ್ರಕೂಟದ ಅಧ್ಯಕ್ಷ ಮುರಳಿಧರ ಕೆಮ್ಮಾರ, ಕೊಳ್ತಿಗೆ ಯುವಕ ಮಂಡಲದ ಅಧ್ಯಕ್ಷ ಹರ್ಷಿತ್ ಕೆ, ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್,ಪೆರ್ಲಂಪಾಡಿ ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ವಿಷ್ಣು ಭಟ್ ಎಕ್ಕಡ್ಕ ಹಾಗೂ ಸಂಘದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸಹ ಕಾರ್ಯನಿರ್ವಹಣಾಧಿಕಾರಿ ಬಾಲಗಂಗಾಧರರವರು ಸ್ವಾಗತದೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಸಂಘದ ಲೆಕ್ಕಿಗರಾದ ಸುಬ್ಬಯ್ಯ ಕೆ ವಂದಿಸಿದರು.

LEAVE A REPLY

Please enter your comment!
Please enter your name here