ಬೆದ್ರಾಡಿ ಬಾಲಸ್ನೇಹಿ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ

0

ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮದ ಬಾಲ ಸ್ನೇಹಿ ಅಂಗನವಾಡಿ ಕೇಂದ್ರ ಬೆದ್ರಾಡಿಯಲ್ಲಿ ಸ್ವಾತಂತ್ರ್ಯೋತ್ಸವದ ದಿನಾಚರಣೆ ಆಚರಿಸಲಾಯಿತು.

ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತಿನ ಸದಸ್ಯ ರಾಮ್ ಪಕಲ ಧ್ವಜಾರೋಹಣ ಮಾಡಿಸ್ವಾತಂತ್ರ್ಯೋತ್ಸವದ ಕುರಿತು ವಿವರಣೆಯನ್ನು ಮಕ್ಕಳಿಗೆ ನೀಡಿದರು. ಅಂಗನವಾಡಿ ಮುಖ್ಯ ಶಿಕ್ಷಕಿ ಸೌಮ್ಯಾ ಇವರು ಮಕ್ಕಳಿಗೆ ಪುಸ್ತಕ ನೀಡಿದರು. ಮಕ್ಕಳು ಮೆರವಣಿಗೆ ಮೂಲಕ ಸ್ವಾತಂತ್ರೋತ್ಸವ ನಡೆಸಿದರು. ಪೋಷಕರು, ಮಕ್ಕಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here