ಪುತ್ತೂರು: ಟಿಎಪಿಸಿಎಂಎಸ್‌ ಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಣೆ

0

ಪುತ್ತೂರು: ಟಿಎಪಿಸಿಎಂಎಸ್‌ ಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಕೃಷ್ಣ ಪ್ರಸಾದ್‌ ರೈ ಕೆದಂಬಾಡಿಗುತ್ತು ಧ್ವಜಾರೋಹನ ಮಾಡಿದರು. ಉಪಾಧ್ಯಕ್ಷ ರಾಜೇಶ್‌ ಶಾಂತಿನಗರ ನಿರ್ದೇಶಕ ಬಿ ಜಯರಾಮ ರೈ ಬಾಲಾಯ, ಪಾನಿಯ ನಿಗಮದ ವ್ಯವಸ್ಥಾಪಕ ಜಗದೀಶ್‌, ಕಾರ್ಯದರ್ಶಿ ಬೆಳಿಯಪ್ಪ ಗೌಡ, ಸಿಬ್ಬಂದಿ ವರ್ಗ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here