ಕುಂಬ್ರ ಎಸ್‌ಪಿವೈಎಸ್‌ಎಸ್ ನವೋದಯ ಕುಂಬ್ರ ಶಾಖೆಯ ಸದಸ್ಯರಿಂದ ಶ್ರಮದಾನ

0

ಪುತ್ತೂರು: ಎಸ್‌ಪಿವೈಎಸ್‌ಎಸ್ ನವೋದಯ ಕುಂಬ್ರ ಶಾಖೆಯ ಯೋಗ ಬಂಧುಗಳಿಂದ ಅಷ್ಟಮಿ ಹಾಗೂ ಚೌತಿ ಕಾರ್ಯಕ್ರಮದ ಪ್ರಯುಕ್ತ ಕುಂಬ್ರ ಶ್ರೀರಾಮ ಮಂದಿರದ ವಠಾರದಲ್ಲಿ ಸ್ವಚ್ಛತೆಯನ್ನು ನಡೆಸಿದರು.

ಯೋಗ ಬಂದುಗಳಾದ ಎಸ್ ಮಾಧವ ರೈ ಕುಂಬ್ರ, ಆಶಾಮಾಧವ ರೈ ಕುಂಬ್ರ, ಹರೀಶ್ ರೈ ಜಾರತ್ತಾರು, ದೇವಿಚರಣ್ ರೈ ಎಂಡೆಸಾಗು, ಪ್ರತೀಕ್ ಕುರಿಯ, ಪದ್ಮನಾಭ ಆಚಾರ್ಯ ಶೇಖಮಲೆ, ಯುವರಾಜ್ ಪೂಂಜಾ ಮಜ್ಜಾರಡ್ಕ, ಸತೀಶ್ ಕೊಡಿಬೈಲು, ಸುಜಾತ ರೈ ತ್ಯಾಗರಾಜೆ, ಶಾಲಿನಿ ರೈ ಕಲ್ಲಡ್ಕ, ರವಿ ಸುವರ್ಣ ಬೊಲ್ಲಾಡಿ, ರಾಧಾಕೃಷ್ಣ ಶೆಟ್ಟಿ ಕಲ್ಕಡ್ಕ, ಹಾಗೂ ಸಂಚಾಲಕ ರಮೇಶ ರೈ ಕಲ್ಲಡ್ಕ, ಶಿಕ್ಷಕರಾದ ಕವಿತ ಹರೀಶ್ ರೈ ಜಾರತ್ತಾರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಹಕರಿಸಿದರು.ಭಜನಾ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕೋಡಿ ಶ್ರಮದಾನದಲ್ಲಿ ಪಾಲ್ಗೊಂಡ ಎಲ್ಲಾ ಸದಸ್ಯರಿಗೆ ವಂದಿಸಿದರು.

LEAVE A REPLY

Please enter your comment!
Please enter your name here