ಪಾಣಾಜೆ; ಆರ್ಲಪದವು ದೈವಸ್ಥಾನದ ಜೀರ್ಣೋದ್ಧಾರಕ್ಕೆ ಧನ ಸಹಾಯ ಹಸ್ತಾಂತರ

0

ನಿಡ್ಪಳ್ಳಿ;  ಕಿನ್ನಿಮಾಣಿ – ಪೂಮಾಣಿ ಹುಲಿಭೂತ ದೈವಸ್ಥಾನ ಆರ್ಲಪದವು ಪಾಣಾಜೆ ಇದರ ಜೀರ್ಣೋದ್ಧಾರ  ಕಾರ್ಯಕ್ಕೆ ಕೋಟೆ ಬಾರಿಕೆ ತರವಾಡು ಮನೆಯವರು ರೂ.1,00,115 ನ್ನು ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೊಳಿಲ್ಲಾಯ ಇವರಿಗೆ ಹಸ್ತಾಂತರಿಸಿದರು.

ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here