ಪಡುವನ್ನೂರು: ನಾಪತ್ತೆಯಾಗಿದ್ದ ಮಾಡಳದ ನಾರಾಯಣ ರೈ ನೇಣು ಬಿಗಿದುಕೊಂಡು ಆತ್ಮಹತ್ಯೆ

0

ಪುತ್ತೂರು: ಪಡುವನ್ನೂರು ಗ್ರಾಮದ ಮಾಡಳ ನಿವಾಸಿ ದಿ. ದೇರಣ್ಣ ರೈ ಅವರ ಪುತ್ರ ನಾರಾಯಣ ರೈ (65) ಎಂಬವರು ತಮ್ಮ ತೋಟದ ಸಮೀಪದ ಗೇರುಬೀಜದ ಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಾರಾಯಣ ರೈ ಅವರು ಆ.19ರ ಸೋಮವಾರದಿಂದ ನಾಪತ್ತೆಯಾಗಿದ್ದರು. ಇದೀಗ ಮೃತದೇಹ ಅವರ ತೋಟದ ಸಮೀಪದ ಗೇರುಬೀಜದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಘಟನಾ ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.

LEAVE A REPLY

Please enter your comment!
Please enter your name here