ನಗರಸಭೆ ವ್ಯಾಪ್ತಿಯಲ್ಲಿ ಕೆಟ್ಟು ಹೋದ ರಸ್ತೆ – ಜಾಗೃತಿ ಫಲಕ ಅಳವಡಿಸಿ ವರ್ತಕ ಸಂಘದಿಂದ ಅಭಿಯಾನ

0

ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಗುಂಡಿ ಬಿದ್ದ ರಸ್ತೆ ಮತ್ತು ಫೂಟ್ ಪಾತ್ ಕಿತ್ತು ಹೋದ ಸ್ಲ್ಯಾಬ್ ಬಳಿ ಜಾಗೃತಿ ಫಲಕ ಅಳವಡಿಸುವ ಮತ್ತು ರಸ್ತೆಯಲ್ಲಿ ಗಿಡ ನೆಡುವ ಮೂಲಕ ನಗರಸಭೆಯನ್ನು ಎಚ್ಚರಿಸುವ ಮೂಲಕ ಜಾಗೃತಿ ಅಭಿಯಾನ ಆ.28ರಂದು ಪುತ್ತೂರು ದರ್ಬೆ ಮುಖ್ಯರಸ್ತೆಯಲ್ಲಿ ನಡೆದಿದೆ.


ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ, ಪ್ರಧಾನ ಕಾರ್ಯದರ್ಶಿ ಮನೋಜ್ , ಕೋಶಾಧಿಕಾರಿ ಉಲ್ಲಾಸ್ ಪೈ, ಸಂಘ ನಿರ್ದೇಶಕ ಎಂ.ಜಿ ರಫೀಕ್ ಸಹಿತ ಸಚಿನ್ ಟ್ರೆಡಿಂಗ್ ಸಂಸ್ಥೆಯ ನೌಕರರು, ಆಟೋ ರಿಕ್ಷಾ ಚಾಲಕರು ಅಭಿಯಾನಕ್ಕೆ ಕೈ ಜೋಡಿಸಿದರು.

LEAVE A REPLY

Please enter your comment!
Please enter your name here