ವಿದ್ಯಾಭಾರತಿ ಖೋ-ಖೋ ಪಂದ್ಯಾಟ: ವಿವೇಕಾನಂದ ಕ.ಮಾ ಶಾಲಾ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

0

ಪುತ್ತೂರು: ವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಖೋ-ಖೋ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕಿಶೋರ ವರ್ಗದ ಬಾಲಕರ ಮತ್ತು ಬಾಲಕಿಯರ ತಂಡ ಪ್ರಥಮಸ್ಥಾನ ಗಳಿಸಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ.


ಬಾಲಕರ ತಂಡದಲ್ಲಿ : ತರುಣ್, ದೇಶ್ಚಿತ್, ಲತೇಶ್, ಭಾಸ್ವತ್, ಲಿಖಿತ್, ಕೀರ್ತನ್, ವಿನೀತ್, ಭವಿತ್, ಮೇಘರಾಜ್, ಶ್ರವಣ್, ಚಂದನ್ ಮತ್ತು ದೀಪಕ್ ಭಾಗವಹಿಸಿದ್ದರು.
ಬಾಲಕಿಯರ ತಂಡದಲ್ಲಿ : ಧನ್ಯಶ್ರೀ, ರಕ್ಷಾ, ನಳಿನಿ, ಪೃಥ್ವಿ, ವರ್ಷಾ, ದೃಷಾ, ಯೋಗ್ಯ, ಕೃತಿ, ಭೂಮಿಕಾ, ಸಿಂಚನಾ, ಹರ್ಷಿತಾ, ಗ್ರೀಷ್ಮಾ ಭಾಗವಹಿಸಿದ್ದರು.
ಇವರಿಗೆ ಶಾಲಾ ದೈಹಿಕ ಶಿಕ್ಷಕರುಗಳಾದ ದಾಮೋದರ್, ಹರಿಣಾಕ್ಷಿ, ಎನ್.ಐ.ಎಸ್ ತರಬೇತುದಾರ ಕಾರ್ತಿಕ್ ತರಬೇತಿ ನೀಡಿದ್ದರು.

LEAVE A REPLY

Please enter your comment!
Please enter your name here