ಹೋಟೆಲ್ ಉದ್ಯಮಿ ಶಿವರಾಮ ರೈ ಕೋಡಂಬುರವರಿಂದ ಪಲ್ಲತ್ತಡ್ಕ ಹೊಸಮ್ಮ ದೈವಸ್ಥಾನಕ್ಕೆ ಅನ್ನದಾನದ ದೇಣಿಗೆ ಅರ್ಪಣೆ 

0

ಪುತ್ತೂರು : ಬಾಂಬೆಯಲ್ಲಿ ಹೋಟೆಲ್ ಉದ್ಯಮಿಯಾಗಿರುವ ಕೆಯ್ಯೂರು ಗ್ರಾಮದ ಕೋಡಂಬು ಶಿವರಾಮ ರೈಯವರು ಪಲ್ಲತಡ್ಕ ಶ್ರೀ ಹೊಸಮ್ಮ ದೈವಸ್ಥಾನಕ್ಕೆ ಅನ್ನದಾನದ ದೇಣಿಗೆ ರೂಪಾಯಿ 1,80,000 ಅನ್ನು ಸೆ.5 ರಂದು ಅರ್ಪಣೆ ಮಾಡಿದರು.

ಪಲ್ಲತಡ್ಕ ಶ್ರೀ ಹೊಸಮ್ಮ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎಸ್ ಬಿ ಜಯರಾಮ ರೈ ಬಳಜ್ಜರವರು ದೇಣಿಗೆ ಸ್ವೀಕರಿಸಿದರು. ಕಳೆದ ಎಪ್ರಿಲ್ ತಿಂಗಳಲ್ಲಿ ನಡೆದ ಶ್ರೀ ದೈವದ ನೇಮೋತ್ಸವದ ಸಂದರ್ಭದಲ್ಲಿ ಶಿವರಾಮ ರೈ ಕೊಡಂಬುರವರಿಂದ ಅನ್ನದಾನ ಸೇವೆ ನಡೆದಿತ್ತು.

LEAVE A REPLY

Please enter your comment!
Please enter your name here