ಬಿಜೆಪಿ ನಗರ ಮಂಡಲದ ಬೂತ್ 63ರ ಅಧ್ಯಕ್ಷರಾಗಿ ವೈಷ್ಣವ್, ಕಾರ್ಯದರ್ಶಿಯಾಗಿ ಯತೀಶ್

0

ಪುತ್ತೂರು: ಬಿಜೆಪಿ ನಗರ ಮಂಡಲದ ಬೂತ್ ಸಂಖ್ಯೆ 63ರ ನೂತನ ಅಧ್ಯಕ್ಷರಾಗಿ ವೈಷ್ಣವ್ ನೆಲಪ್ಪಾಲ್ ಮತ್ತು ಕಾರ್ಯದರ್ಶಿಯಾಗಿ ಯತೀಶ್ ಪೂಜಾರಿ ಆಯ್ಕೆಯಾಗಿದ್ದಾರೆ.
ಬಿಜೆಪಿ ಮಂಡಲ ಅಧ್ಯಕ್ಷ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಬೂತ್ ಸಮಿತಿ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ನಗರಸಭೆ ಮಾಜಿ ಅಧ್ಯಕ್ಷ ಕೆ ಜೀವಂಧರ್ ಜೈನ್, ಮಂಡಲ ಉಪಾಧ್ಯಕ್ಷ ಯುವ ರಾಜ ಪರಿಯತ್ತೋಡಿ ಪ್ರ. ಕಾರ್ಯದರ್ಶಿ ಅನಿಲ್ ತೆಂಕಿಲ ಮಹಾಶಕ್ತಿ ಕೇಂದ್ರ ಅಧ್ಯಕ್ಷ ದಯಾನಂದ, ಶಕ್ತಿ ಕೇಂದ್ರ ಪ್ರಮುಖ ಆಶಾ ಭಗವನ್, ಯುವ ಮೋರ್ಚಾ ಅಧ್ಯಕ್ಷ ನೀತೆಶ್ ನೆಲಪ್ಪಾಳ ಹಾಗೂ ಬೂತ್ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದರು.

LEAVE A REPLY

Please enter your comment!
Please enter your name here