ಸೆ.15: ಶುದ್ಧ ಸಸ್ಯಾಹಾರಿ ಉಪಹಾರ ಗೃಹ ಶ್ರೀ ಮಹೇಶ್ ಪ್ರಸಾದ್ ಶುಭಾರಂಭ

0

ಪುತ್ತೂರು: ಶುದ್ಧ ಸಸ್ಯಾಹಾರಿ ಉಪಹಾರ ಗೃಹ ಶ್ರೀ ಮಹೇಶ್ ಪ್ರಸಾದ್ ಸೆ.15ರಂದು ಮುರದಲ್ಲಿ ಶುಭಾರಂಭಗೊಳ್ಳಲಿದೆ.
ನಾರ್ತ್ ಇಂಡಿಯನ್, ಸೌತ್ ಇಂಡಿಯನ್, ಚೈನೀಸ್, ಐಸ್‌ಕ್ರೀಂ, ಜ್ಯೂಸ್, ಚಾಟ್ಸ್ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here