ಒಳಮೊಗ್ರು ಬಿಜೆಪಿ ಶಕ್ತಿ ಕೇಂದ್ರದ ಸಭೆ 

0

ಪುತ್ತೂರು: ಗ್ರಾಮಾಂತರ ಮಂಡಲ ನೆಟ್ಟಣಿಗೆ ಮುಡ್ನೂರು ಮಹಾ ಶಕ್ತಿಕೇಂದ್ರದ ಒಳಮೊಗ್ರು ಶಕ್ತಿಕೇಂದ್ರದ ಸಭೆಯು ನವೋದಯ ರೈತ ಸಭಾಭವನ ಕುಂಬ್ರದಲ್ಲಿ ನಡೆಯಿತು. ಸಭೆಯಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರುಮಾರು, ಗ್ರಾ.ಮಂಡಲ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ಮತ್ತು ಗ್ರಾ. ಮಂಡಲ ಉಪಾಧ್ಯಕ್ಷರಾದ ಸೌಮ್ಯ ಬಾಲಸುಬ್ರಮಣ್ಯಮ್ ಅರಿಯಡ್ಕ, ಮಹಾ ಶಕ್ತಿಕೇಂದ್ರ ಪ್ರಭಾರಿ ಸುನೀಲ್ ದಡ್ಡು, ಜಿಲ್ಲಾ ಸಹ ಸಂಯೋಜಕ ನಿತೀಶ್ ಕುಮಾರ್ ಶಾಂತಿವನ, ಸದಸ್ಯತ್ವ ಪ್ರಭಾರಿ ಲಕ್ಷ್ಮಿನಾರಾಯಣ ರಾಮಕುಂಜ, ಗ್ರಾ.ಮಂಡಲ ಕೋಶಾಧಿಕಾರಿ ನಾಹುಷ ಭಟ್, ಮಹಾ ಶಕ್ತಿಕೇಂದ್ರ ಅಧ್ಯಕ್ಷರಾದ ರಾಜೇಶ್ ರೈ ಪರ್ಪುಂಜ, ಜಿಲ್ಲಾ ಎಸ್.ಟಿ ಮೋರ್ಚ ಅಧ್ಯಕ್ಷರಾದ ಹರೀಶ್ ಬಿಜತ್ರೆ, ಶಕ್ತಿಕೇಂದ್ರ ಸಂಚಾಲಕರಾದ ಎಸ್ ಮಾಧವ ರೈ ಕುಂಬ್ರ, ಸಿ.ಎ ಬ್ಯಾಂಕ್  ಅಧ್ಯಕ್ಷರಾದ ಪ್ರಕಾಶ್ಚಂದ್ರ ರೈ ಕೈಕಾರ, ಒಳಮೊಗ್ರು ಪಂಚಾಯತ್ ಅಧ್ಯಕ್ಷರಾದ  ತ್ರಿವೇಣಿ ಪಲ್ಲತ್ತಾರು, ಸೊಸೈಟಿ ನಿರ್ದೇಶಕರು, ಹಾಗೂ ಬೂತ್ ಅಧ್ಯಕ್ಷರುಗಳು, ಕಾರ್ಯದರ್ಶಿಗಳು, ವಿವಿಧ ಜವಾಬ್ದಾರಿ ಹೊಂದಿರುವ ಬಿಜೆಪಿ ಪ್ರಮುಖರು, ಕಾರ್ಯಕರ್ತರು, ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here