ಬಿಜೆಪಿ ಎಸ್.ಟಿ ಮೋರ್ಚಾ ಗ್ರಾಮಾಂತರ ಮಂಡಲದ ಪದಾಧಿಕಾರಿಗಳ ಘೋಷಣೆ

0

ಪುತ್ತೂರು : ಭಾರತೀಯ ಜನತಾ ಪಾರ್ಟಿ ಎಸ್.ಟಿ ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲ ಪದಾಧಿಕಾರಿಗಳನ್ನು ಎಸ್.ಟಿ ಮೋರ್ಚಾ ಗ್ರಾಮಾಂತರ ಮಂಡಲ ಅಧ್ಯಕ್ಷ ಬಾಲಕೃಷ್ಣ ಮುರುಂಗಿ ಘೋಷಣೆ ಮಾಡಿದರು.


ಉಪಾಧ್ಯಕ್ಷರುಗಳಾಗಿ ಸ್ಮಿತಾ ಬನ್ನೂರು, ಜಯಂತ ನಾಯ್ಕ ಬಿಳಿಯೂರು, ಚಂದ್ರಶೇಖರ ಎಮ್ ಜೆ ಪಾಣಜೆ, ಹರೀಶ್ ನಾಯ್ಕ್ ದರ್ಬೆ ನೆಕ್ಕಿಲಾಡಿ, ಕಾರ್ಯದರ್ಶಿ ಧನಂಜಯ ನಾಯ್ಕ ಕೆದಿಲ, ರಾಧಾಕೃಷ್ಣ ಮುಂಡೂರು ಚಂದ್ರ ಗುಡ್ಡೆಗದ್ದೆ ಪುಣಚ , ಖಜಾಂಜಿ ಶಿವಪ್ರಸಾದ್ ಬಜಪ್ಪಳ ನರಿಮೊಗರು, ಸದಸ್ಯರಾಗಿ ಶ್ರೀನಿವಾಸ್ ಪ್ರಸಾದ್ ಒಳಮೊಗ್ರು, ಹರೀಶ್ ಮಾಮೇಶ್ವರ ವಿಟ್ಲ, ಸುರೇಶ್ ಬಡಗನ್ನೂರು, ತಾರಾನಾಥ ಎಮ್ ನಾಯ್ಕ ಆರ್ಯಾಪು, ರವಿ ಮಣಿಮೂಲೆ ಮಾಣಿಲ, ನರೇಶ್ ಬಡಗನ್ನೂರು, ಸಂತೋಷ್ ಕಟ್ಟೆ ಕೇಪು, ಮೋನಪ್ಪ ಅಡ್ಡಹಿತ್ಲು ಪೆರ್ನೆ, ವಿಶ್ವನಾಥ್ ನಾಯ್ಕ್ ನೆಕ್ಕಿಲಾಡಿ ಅವರನ್ನು ನಿಯುಕ್ತಿಗೊಳಿಸಿದರು‌.

LEAVE A REPLY

Please enter your comment!
Please enter your name here