ಪುತ್ತೂರು ನಗರ ಮಂಡಲ ಬಿಜೆಪಿ ಯುವಮೋರ್ಚಾ ಪದಾಧಿಕಾರಿಗಳ ನಿಯುಕ್ತಿ

0

puttur: ಪುತ್ತೂರು ನಗರ ಮಂಡಲ ಬಿಜೆಪಿ ಯುವಮೋರ್ಚಾ ಪದಾಧಿಕಾರಿಗಳಾಗಿ ನಗರ ಮಂಡಲ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ನಿತೇಶ್ ಕಲ್ಲೇಗ ರವರು ನಿಯುಕ್ತಿಗೊಳಿಸಿರುತ್ತಾರೆ.

ಉಪಾಧ್ಯಕ್ಷರಾಗಿ ಸುನಿತ್ ಭಟ್,ಶರತ್ ಬಲ್ನಾಡು,ಗಗನ್ ನಾಯ್ಕ್‌,ಮಿತೇಶ್‌ ನಂದಿಲ,ಕಾರ್ಯದರ್ಶಿ ಮತ್ತು ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಪ್ರಜ್ವಲ್ ಜೆ.ಕೆ, ಕಾರ್ಯದರ್ಶಿಗಳಾಗಿ ಲೋಕೆಶ್ ಎಮ್,ಗಣೇಶ್ ಬೆದ್ರಾಳ,ದೀಕ್ಷನ್ ಗೌಡ, ಕೋಶಾಧಿಕಾರಿಯಾಗಿ ಪುನೀತ್ ಕರ್ಮಲ, ಸದಸ್ಯರಾಗಿ ಮಹೇಶ್ ರಕ್ತಶ್ವರಿ,ಕೌಶಿಕ್ ಬನ್ನೂರು,ಪ್ರವೀಣ್ ಕೃಷ್ಣನಗರ,ದಿನೇಶ್ ಕುಂದ್ರುಕೋಟ,ಪ್ರೀತಂ ಗೌಡ,ಪವನ್ ಗೌಡ ಜೈನರಗುಡಿ,ದೀಪಕ್ ಗೌಡ ಸಂಪ್ಯ,ಚಂದ್ರ ಬಡಾವು,ಗಣೇಶ್ ಕಾಮತ್ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕರು ಸಂಜೀವ ಮಠoದೂರು, ಬಿಜೆಪಿ ನಗರ ಮಂಡಲ ಅಧ್ಯಕ್ಷರು ಶಿವಕುಮಾರ್ ಪಿ ಬಿ ಕಲ್ಲಿಮಾರು, ಪ್ರಶಿಕ್ಷಣ ಪ್ರಕೋಷ್ಟ ಜಿಲ್ಲಾ ಸಂಚಾಲಕ ಚಂದ್ರಶೇಖರ್ ರಾವ್ ಬಪ್ಪಳಿಗೆ , ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ವಿರೂಪಾಕ್ಷ ಭಟ್, ನಗರ ಮಂಡಲ ಉಪಾಧ್ಯಕ್ಷ ಹಾಗೂ ನಗರ ಮಂಡಲ ಯುವಮೋರ್ಛ ಪ್ರಭಾರಿ ಸಂತೋಷ್ ರೈ ಕೈಕಾರ, ನ.ಮಂಡಲ ಉಪಾಧ್ಯಕ್ಷ ಯುವರಾಜ್ ಕೆ ಪೆರಿಯತ್ತೋಡಿ , ಬಿಜೆಪಿ ನಗರ ಮಂಡಲ ಕಾರ್ಯದರ್ಶಿ ಶಶಿಧರ್ ನಾಯಕ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಸುರೇಶ್ ಅಳ್ವ ಸಾಂತ್ಯ, ಮಧು ನರಿಯೂರು,ರವಿರಾಜ್, ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here